LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

6 ಕೋಟಿ 50 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಬೆನಕೆ

ಬೆಳಗಾವಿ : ಲೋಕೊಪಯೋಗಿ ಇಲಾಖೆಯಡಿ 6 ಕೋಟಿ 50 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.







ಈ ವೇಳೆ ಮಾತನಾಡಿದ ಶಾಸಕರು, ಲೋಕೋಪಯೋಗಿ ಇಲಾಖೆಯ ವತಿಯಿಂದ ಕ್ಯಾಂಪ ಪ್ರದೇಶದ ವಿವಿಧ ಕಡೆಗಳಲ್ಲಿ, ಖಡಕ್ ಗಲ್ಲಿ, ಇಂದಿರಾ ಕಾಲೋನಿ, ಬಡಕಲ ಗಲ್ಲಿ, ಶೆಟ್ಟಿ ಗಲ್ಲಿ, ಚವ್ವಾಟ ಗಲ್ಲಿ, ಉಜ್ವಲ ನಗರ, ಹೊಸ ಗಾಂದಿ ನಗರ ಹಾಗೂ ಬಸವನಕುಡಚಿಯ ನಾಗದೇವ ಗಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ರಸ್ತೆ ಡಾಂಬರೀಕರಣ, ಚರಂಡಿ, ಸಿ.ಡಿ, ಒಳಚರಂಡಿ, ಪೇವರ್ಸ ಹಾಗೂ ಇತರ ಅಭಿವೃಧ್ಧಿ ಕಾಮಗಾರಿಗಳನ್ನು 6 ಕೋಟಿ 50 ಲಕ್ಷಗಳ ವೆಚ್ಚಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.







ಈ ಸಂದರ್ಭದಲ್ಲಿ ಶಾಸಕರೊಂದಿಗೆ ನರೇಂದ್ರ ಬೋಗೆ, ಸುರೇಶ ಶಿಂತ್ರೆ, ಜ್ಯೋತಿ ಶಿಂತ್ರೆ, ಮಹಿಳಾ ಮಂಡಳ ಸದಸ್ಯರು, ದಿನೇಶ ಶಿರೋಳಕರ, ಅಶೋಕ ಥೋರಾಟ, ಪ್ರದೀಪ ತಾಂಜಿ, ವಿಜಯ ಭದ್ರಾ, ಸಾಜೀದ ಶೇಖ, ರಾಹುಲ್ ಜಾಧವ, ವಿಶ್ವಜೀತ ಚೌಗುಲೆ, ಸಂಜಯ ಜಾಧವ, ಖಡಕ ಗಲ್ಲಿ ಮಹಿಳಾ ಮಂಡಳ ಸದಸ್ಯರು, ಸಂದೀಪ ಮೋಹಿತೆ, ಪವನ ಕಿಲ್ಲೇಕರ, ರೋಹನ ಜಾಧವ, ಚವ್ವಾಟ ಗಲ್ಲಿಯ ಪಮಚ ಕಮೀಟಿ ಸದಸ್ಯರು, ಶೆಟ್ಟಿ ಗಲ್ಲಿಯ ಕಿತ್ತೂರು ರಾಣ ಚೆನ್ನಮ್ಮ ಮಂಡಳ ಸದಸ್ಯರು, ನಗರ ಸೇವಕ ಬಸವರಾಜ ಮೋದಗೇಕರ ಮತ್ತು ಬಸವಣಕುಡಚಿ ಸ್ಥಳಿಯರು ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ದ್ಯಾಮನ್ನವರ, ಗುತ್ತಿಗೆದಾರ ಎನ್. ಎಸ್. ಚೌಗುಲೆ ಉಪಸ್ಥಿತರಿದ್ದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವಕಾಗದದ ಕಡತಗಳಿಗೆ ವಿದಾಯ: ಪಾಲಿಕೆ ಪಿಐಡಿ ಸೇವೆ ಸಂಪೂರ್ಣ ಆನ್‌ಲೈನ್‌ಗೆಮಾಡೆಲ್ ಲಗೇಜ್‌ನಲ್ಲಿ 11.82 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಕಿವೀಸ್ ಕ್ರಿಕೆಟ್‌ನ ಸುವರ್ಣ ಅಧ್ಯಾಯ ಅಂತ್ಯ; ವಿಲಿಯಮ್ಸನ್ ನಿವೃತ್ತಿನಿನ್ನೆ ಇಸ್ರೇಲ್‌ ದಾಳಿಗೆ ಬೆಂಬಲ, ಇಂದು ಪುತ್ರನಿಗಾಗಿ ಕಣ್ಣೀರು: ಹಳೆಯ ಪೋಸ್ಟಗಳು ವೈರಲ್!ಮಾವಿನ ಹಣ್ಣು ಸೇವಿಸಿ ಬೀದರ ಮೂಲದ ಇಬ್ಬರು ಸಹೋದರಿಯರ ಸಾವುಕರ್ನಾಟಕದ ನೀರಿನ ಹಕ್ಕಿಗೆ ದೆಹಲಿಯಲ್ಲಿ ಧ್ವನಿ : ಕೃಷ್ಣಾ ತೀರ್ಪಿನಿಂದ ಮಹದಾಯಿ ತನಕ ಬಾಕಿ ಬೇಡಿಕೆಗಳಿಗೆ ವೇಗ ನೀಡುವಂತೆ ಒತ್ತಾಯಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ: ವಿಜಯೇಂದ್ರ ಆರೋಪಇವಿಎಂಗಳ ಭಸ್ಮ : ಕೋಲ್ಕತ್ತಾ ಕಟ್ಟಡ ಅಗ್ನಿ ಅವಘಡದ ಹಿಂದೆ ಸಂಚು ಶಂಕೆಕಾನೂನಿನ ಭಯ ಮಾಯವೇ? ರಸ್ತೆಯಲ್ಲಿ ಉಗುಳಬೇಡಿ ಎಂದ ವೃದ್ಧನಿಗೆ ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ