LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ಬೆಳಗಾವಿಯಲ್ಲಿ ಬಿರಿಯಾನಿಗಾಗಿ ಮಾರಾಮಾರಿ; ಇಬ್ಬರು ಆಸ್ಪತ್ರೆಗೆ, ಇನ್ನಿಬ್ಬರು ಜೈಲಿಗೆ

ಬೆಳಗಾವಿ, ಜೂನ್ ೨೧: ಆರ್ಡರ್ ಮಾಡಿದ್ದ ಬಿರಿಯಾನಿ ಸರಿಯಾದ ಸಮಯಕ್ಕೆ ತಲುಪಲಿಲ್ಲವೆಂಬ ಕಾರಣಕ್ಕೆ ಹೊಡೆದಾಟವಾಗಿ ಇಬ್ಬರು ಜೈಲಿಗೆ ಇನ್ನಿಬ್ಬರು ಆಸ್ಪತ್ರೆಗೆ ಹೋದ ಪ್ರಕರಣ ಗುರುವಾರ ರಾತ್ರಿ ಗಾಂಧಿ ನಗರದಲ್ಲಿ ನಡೆದಿದೆ.



ಯಮುನಾಪುರದ ದಡ್ಡಿ ಕುಟುಂಬದವರ ಮಗ ಸಚಿನ ದಡ್ಡಿ ಎಂಬವರ ಹುಟ್ಟುಹಬ್ಬವಿತ್ತು, ಹಾಗಾಗಿ ಸಂಬಂಧಿಕರನ್ನು, ಆಪ್ತರನ್ನು ರಾತ್ರಿ ಊಟಕ್ಕೆ ಆಮಂತ್ರಿಸಿ, ಗಾಂಧಿ ನಗರದ ಸಲೀಮ ನದಾಫ ಎಂಬವರಿಗೆ 200 ಜನರಿಗೆ ಆಗುವಷ್ಟು ಚಿಕನ್ ಬಿರ್ಯಾನಿ ಆರ್ಡರ್ ಮಾಡಿ ರಾತ್ರಿ 8 ಗಂಟೆಗೆ ಕಳುಹಿಸಲು ಸೂಚಿಸಿದ್ದರು. ಆದರೆ ರಾತ್ರಿ 10 ಗಂಟೆಯದರೂ ಊಟ ಬಾರದಿದ್ದರಿಂದ ಕೆಲವರು ಗಾಂಧಿ ನಗರಕ್ಕೆ ತೆರಳಿದ್ದಾರೆ. ಆದರೆ ಆಗ ಅಡುಗೆ ಇನ್ನೂ ಸಿದ್ದವಾಗುತ್ತಿರುವುದನ್ನು ಕಂಡು ಕೋಪಗೊಂಡು ಜಗಳವಾಡಿದ್ದಾರೆ, ಅದು ವಿವಾದಕ್ಕೆ ತಿರುಗಿ ಹೊಡೆದಾಟವಾಗಿದೆ.



ಇದರಲ್ಲಿ ಮುಸ್ತಾಕ ಸೈಯದ ಮತ್ತು ಆಫ್ಜಲ್ ಸೈಯ್ಯದ ಗಾಯಗೊಂಡು ಆಸ್ಪತ್ರೆ ಸೇರಿದರೆ, ಹೊಡೆದ ಯಮನಾಪುರದ ಹೋಳಿ ಗಲ್ಲಿಯ ವಿಷ್ಣು ಗಸ್ತಿ ಮತ್ತು ಬಾಲರಾಜ ಹಳಬರ ಜೈಲು ಸೇರಿದ್ದಾರೆ.



ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ