ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸುನ್ನತಿ ಮಾಡಿ ಮತಾಂತರಕ್ಕೆ ಯತ್ನ ಆರೋಪ : 11 ಮಂದಿ ವಿರುದ್ಧ ಎಫ್ಐಆರ್

ಧಾರವಾಡ :  ಯುವಕನ ಸುನ್ನತಿ ಮಾಡಿ ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ೧ ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಮಂಡ್ಯದ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ ಎಂಬುವವರ ಸುನ್ನತಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ 11 ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬೆಂಗಳೂರಿನ ಅಜೀಸಾಬ, ನಯಾಜ ಪಾಷಾ, ನದೀಮ ಖಾನ್, ಅನ್ಸಾರ ಪಾಷಾ, ಸಯ್ಯದ ದಸ್ತಗೀರ, ಮಹ್ಮದ ಇಕ್ಬಾಲ್, ರಫೀಕ, ಶಬ್ಬೀರ, ಖಾಲೀದ, ಶಕೀಲ ಮತ್ತು ಅಲ್ತಾಫ, ಮಂಡ್ಯದ ಅತ್ತಾವರ ರೆಹಮಾನ್ ವಿರುದ್ಧ ದೂರು ದಾಖಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.